ONLINE NEWS
    53 ನಿಮಿಷಗಳು ago

    ಸುಗೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣ, ರಾಧೆ, ರುಕ್ಮಿಣಿ ವೇಷದಲ್ಲಿ ಮಿಂಚಿದ ಶ್ರೇಯಸ್, ಸ್ನೇಹಾ ಮತ್ತು ಚಂದ್ರಿಕಾ

    ಭಾರತ ಟೈಮ್ಸ್ ಸುದ್ದಿ :ಸುಗೂರ ಎನ್. ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಭಾ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೃಷ್ಣ, ರಾಧೆ ಮತ್ತು ರುಕ್ಮಿಣಿಯರ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ ಎಲ್ಲರ ಗಮನ ಸೆಳೆದರು. ​ಕೃಷ್ಣನ ವೇಷದಲ್ಲಿ ಶ್ರೇಯಸ್ (ತಂದೆ: ಮಲ್ಲಿಕಾರ್ಜುನ ಹಡಪದ), ರಾಧೆಯ ವೇಷದಲ್ಲಿ ಸ್ನೇಹಾ (ತಂದೆ: ಮಲ್ಲಿಕಾರ್ಜುನ ಹಡಪದ) ಹಾಗೂ…
    ONLINE NEWS
    21 ಗಂಟೆಗಳು ago

    ಸರ್ವ ಲೋಕ್ ಸೇವಾ ಫೌಂಡೇಶನ್ ಹಾಗೂ ಮುಚಂಡಿ ಗ್ರಾಮಸ್ಥರಿಂದ ಶ್ರೇಷ್ಠ ಸೇವಾ ಕಾರ್ಯ: ಸಿದ್ಧೇಶ್ವರ ಗುಡಿಯ ಆವರಣದಲ್ಲಿ ಗಿಡ ನೆಡುವ ಅಭಿಯಾನ

    ಭಾರತ ಟೈಮ್ಸ್ ಸುದ್ದಿ :ಬೆಳಗಾವಿ :ಮುಚಂಡಿ: ಇಂದು (ಸೆಪ್ಟೆಂಬರ್ 3, 2026) ಮುಚಂಡಿ ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸರ್ವ ಲೋಕ್ ಸೇವಾ ಫೌಂಡೇಶನ್ ಬೆಳಗಾವಿ, ಸಿದ್ಧೇಶ್ವರ ದೇವಸ್ಥಾನದ ಟ್ರಸ್ಟ್ ಆಡಳಿತ ಮಂಡಳಿ ಹಾಗೂ ಮುಚಂಡಿ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಸಸಿ ನೆಡುವ ಅರ್ಥಪೂರ್ಣ ಸೇವಾ ಕಾರ್ಯಕ್ರಮ ಜರುಗಿತು. ​ದೇವಾಲಯದ…
    ONLINE NEWS
    22 ಗಂಟೆಗಳು ago

    ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಯುವಕರು ಸ್ಥಳದಲ್ಲೇ ಸಾವು!

    ಭಾರತ ಟೈಮ್ಸ್ ಸುದ್ದಿ :ಘಟಪ್ರಭಾ: ಅತಿವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಟಿಪ್ಪರ್ ಲಾರಿಯೊಂದು ಮೋಟಾರ್ ಸೈಕಲ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಗನಕೇರಿಯಿಂದ ಹುಣಶ್ಯಾಳ ಪಿ.ಜಿ.ಗೆ ಸಾಗುವ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ​ನಾಗನೂರ ಕೆ.ಎಮ್. ನಿವಾಸಿ ವಿನಯ ವಿಜಯ ಹಿರೇಮಠ…
    ONLINE NEWS
    22 ಗಂಟೆಗಳು ago

    ​ಮೂಡಲಗಿಯಲ್ಲಿ ಬೈಕ್ ಕಳ್ಳರ ಜಾಲ ಭೇದಿಸಿದ ಪೊಲೀಸ್ ತಂಡ: 4 ಬೈಕ್ ಸಮೇತ ಆರೋಪಿ ಅರೆಸ್ಟ್

    ಭಾರತ ಟೈಮ್ಸ್ ಸುದ್ದಿ:​ಮೂಡಲಗಿ: ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮೀಪ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಲ್ಪ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿದ ಮೂಡಲಗಿ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸಿ ₹2,00,000 (ಎರಡು ಲಕ್ಷ ರೂಪಾಯಿ) ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ​ಮೂಡಲಗಿಯ ಪ್ರಸ್ತುತ ನಿವಾಸಿ, ಮೂಲತಃ…
    ONLINE NEWS
    2 ದಿನಗಳು ago

    ಬಸ್‌ನಿಂದ ಇಳಿಯುವಾಗ ಕೈಚೀಲದಲ್ಲಿದ್ದ ಚಿನ್ನ-ಬೆಳ್ಳಿ ಎಗರಿಸಿದ್ದ ಮಹಿಳೆಯರು ಕಟಕೋಳ ಪೊಲೀಸರ ಬಲೆಗೆ

    ಭಾರತ ಟೈಮ್ಸ್ ಸುದ್ದಿ :ಕಟಕೋಳ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೈಚೀಲದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಮಹಿಳಾ ಖದೀರೆಯರನ್ನು ಕಟಕೋಳ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ. ​ಬೆಳಗಾವಿ ತಾಲೂಕಿನ ಶಿವ ಬಸವ ನಗರ (ಗ್ಯಾಂಗವಾಡಿ) ನಿವಾಸಿಗಳಾದ ಉಮಾ ವಿಶಾಲ ಚೌಗುಲೆ (40)…
    ONLINE NEWS
    6 ದಿನಗಳು ago

    ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೂ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲಿ – ಬಸವರಾಜ ಹಡಪದ ಸುಗೂರ ಎನ್

    ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಡೀ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ಬದಲು ರಾಜ್ಯ ಸರ್ಕಾರವು 101 ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಆದರೆ ಕಲಬುರಗಿ ಜಿಲ್ಲೆಯ 11 ತಾಲೂಕುಗಳ ಪೈಕಿ ಒಂದೇ ಒಂದು ತಾಲೂಕನ್ನೂ ಬರಗಾಲ ಪೀಡಿತವೆಂದು ಘೋಷಿಸದೇ ಸರ್ಕಾರ…
    ONLINE NEWS
    6 ದಿನಗಳು ago

    ಆಯುರ್ವೇದ ಕ್ಷೇತ್ರದ ಸಾಧನೆಗೆ ಡಾ. ರೂಪೇಶ್ ಸಾಳುಂಕೆ ಅವರಿಗೆ ‘ಕರ್ನಾಟಕ ಆರೋಗ್ಯ ರಕ್ಷಣಾ ವೈದ್ಯ ರತ್ನ’ ಪ್ರಶಸ್ತಿ

    ಭಾರತ ಟೈಮ್ಸ್ ಸುದ್ದಿ :ಬೆಳಗಾವಿ: ಆಯುರ್ವೇದ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸಲ್ಲಿಸುತ್ತಿರುವ ಗಣನೀಯ ಸೇವೆ, ಆಯುರ್ವೇದದ ಪ್ರಚಾರ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಳಗಾವಿಯ ಖ್ಯಾತ ಆಯುರ್ವೇದ ತಜ್ಞ ಡಾ. ರೂಪೇಶ್ ಸಾಳುಂಕೆ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ಆರೋಗ್ಯ ರಕ್ಷಣಾ ವೈದ್ಯ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಆಗಸ್ಟ್ 23,…
    ONLINE NEWS
    6 ದಿನಗಳು ago

    ನಿಪ್ಪಾಣಿ ಖಾಕಿ ಪಡೆ ಭರ್ಜರಿ ಬೇಟೆ: ಕೊಲೆ ಮಾಡಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಹಂತಕರು ಕೊನೆಗೂ ಲಾಕ್!

    ಭಾರತ ಟೈಮ್ಸ್ ಸುದ್ದಿ :ನಿಪ್ಪಾಣಿ: ತವಂದಿ ಗ್ರಾಮದ ಗುಡ್ಡದಲ್ಲಿ ನಡೆದಿದ್ದ ಹೊಳೆ ಹಿಟ್ಟಿ ನಿವಾಸಿ ಮೊಹಮ್ಮದ್ ಶಮಶೇರ ಖಲೀಫ್ ಅವರ ಕ್ರೂರ ಕೊಲೆ ಪ್ರಕರಣವನ್ನು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ ತಂಡ ಯಶಸ್ವಿಯಾಗಿ ಭೇದಿಸಿದೆ. ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.…

    Political News

    Breaking News

    Back to top button