ONLINE NEWS
1 ದಿನ ago
ಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಶ್ರಾವಣ ಮುಕ್ತಾಯ: ಸೆ. 14 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಭಾರತ ಟೈಮ್ಸ್ ಸುದ್ದಿ :ಕಲಬುರಗಿ, ಸೆ.13: ನಗರದ ಸೈಯದ್ ಚಿಚ್ಚೋಳ್ಳಿ ಕ್ರಾಸ್ ಬಳಿಯ ಶಿವಶಕ್ತಿ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೋಮವಾರ, ಸೆ.14ರಂದು ರಾತ್ರಿ 9 ಗಂಟೆಯಿಂದ ದೇವಸ್ಥಾನದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಬೆಳಿಗ್ಗೆ…
ONLINE NEWS
1 ದಿನ ago
ಸುಗೂರ ಎನ್ ಗ್ರಾಮದಲ್ಲಿ ಹನುಮಾನ್ ದೇವರ ಭವ್ಯ ಮೆರವಣಿಗೆ
ಭಾರತ ಟೈಮ್ಸ್ ಸುದ್ದಿ :ಚಿತ್ತಾಪುರ, ಸೆ.13: ತಾಲ್ಲೂಕಿನ ಸುಗೂರ ಎನ್ ಗ್ರಾಮದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ವಾಯುಪುತ್ರ ಶ್ರೀ ಹನುಮಾನ್ (ಆಂಜನೇಯ ಸ್ವಾಮಿ) ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಮಹಾ ಮಂಗಳಾರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿದೆ. ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ಶ್ರೀ ಹನುಮಾನ್ ಭಜನಾ…
ONLINE NEWS
1 ವಾರ ago
ಯಮಕನಮರಡಿ ಪೋಲಿಸರ ಭರ್ಜರಿ ಕಾರ್ಯಾಚರಣೆ: ಸರಣಿ ಸರಗಳ್ಳತನ ಪ್ರಕರಣ ಭೇದಿಸಿ ನಾಲ್ವರ ಬಂಧನ, ಬಂಗಾರ-ಬೈಕ್ ವಶ
ಭಾರತ ಟೈಮ್ಸ್ ಸುದ್ದಿ :ಯಮಕನಮರಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಸಂಕೇಶ್ವರ ಹಾಗೂ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಸರಣಿ ಸರಗಳ್ಳತನ ಪ್ರಕರಣಗಳನ್ನು ಯಮಕನಮರಡಿ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿ, ಅವರಿಂದ ಕಳುವಾಗಿದ್ದ…
ONLINE NEWS
1 ವಾರ ago
ಗ್ರಾಮಗಳಲ್ಲಿ ಬೈಕ್ ಸ್ಟಂಟ್ ಮಾಡಿದರೆ ಜಾಗ್ರತೆ! ಸಿಸಿಟಿವಿ ಮೂಲಕ ನಿಗಾ ಇಡಲು ಬೆಳಗಾವಿ ಎಸ್ಪಿ ಸೂಚನೆ
ಭಾರತ ಟೈಮ್ಸ್ ಸುದ್ದಿ :ದಿನಾಂಕ 02-09-2026 ರಂದು ಬೆಲ್ಲದ ಬಾಗೇವಾಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನ ಸವಾರರಿಗೆ ಅಪಾಯವಾಗುವ ರೀತಿಯಲ್ಲಿ ನಾಲ್ವರು ಯುವಕರು ಅತಿಯಾದ ವೇಗದಿಂದ ಬೈಕ್ ಚಲಾಯಿಸುತ್ತಿದ್ದರು. ಈ ದೃಶ್ಯಗಳನ್ನು ayan_b_313 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದ ವಿಡಿಯೋ ಹಾಗೂ…
ONLINE NEWS
1 ವಾರ ago
ಕಿತ್ತೂರು: ಅತಿವೇಗದ ವಾಹನ ಢಿಕ್ಕಿ ಹೊಡೆದು ಸೋಮನಟ್ಟಿ ಗ್ರಾಮದ ಯುವಕ ಸಾವು; ಪ್ರಕರಣ ದಾಖಲು
ಭಾರತ ಟೈಮ್ಸ್ ಸುದ್ದಿ :ಕಿತ್ತೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಸೋಮನಟ್ಟಿ ಗ್ರಾಮದ ಸಿದ್ದರಾಮ ಬಸಪ್ಪ ನಂದ್ಯಾಗೋಳ (31) ಮೃತಪಟ್ಟ ದುರ್ದೈವಿ. ಮೃತರು ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜು ಬಸಪ್ಪ ನಂದ್ಯಾಗೋಳ…
ONLINE NEWS
1 ವಾರ ago
ಸುಗೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣ, ರಾಧೆ, ರುಕ್ಮಿಣಿ ವೇಷದಲ್ಲಿ ಮಿಂಚಿದ ಶ್ರೇಯಸ್, ಸ್ನೇಹಾ ಮತ್ತು ಚಂದ್ರಿಕಾ
ಭಾರತ ಟೈಮ್ಸ್ ಸುದ್ದಿ :ಸುಗೂರ ಎನ್. ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಭಾ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೃಷ್ಣ, ರಾಧೆ ಮತ್ತು ರುಕ್ಮಿಣಿಯರ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ ಎಲ್ಲರ ಗಮನ ಸೆಳೆದರು. ಕೃಷ್ಣನ ವೇಷದಲ್ಲಿ ಶ್ರೇಯಸ್ (ತಂದೆ: ಮಲ್ಲಿಕಾರ್ಜುನ ಹಡಪದ), ರಾಧೆಯ ವೇಷದಲ್ಲಿ ಸ್ನೇಹಾ (ತಂದೆ: ಮಲ್ಲಿಕಾರ್ಜುನ ಹಡಪದ) ಹಾಗೂ…
ONLINE NEWS
2 ವಾರಗಳು ago
ಸರ್ವ ಲೋಕ್ ಸೇವಾ ಫೌಂಡೇಶನ್ ಹಾಗೂ ಮುಚಂಡಿ ಗ್ರಾಮಸ್ಥರಿಂದ ಶ್ರೇಷ್ಠ ಸೇವಾ ಕಾರ್ಯ: ಸಿದ್ಧೇಶ್ವರ ಗುಡಿಯ ಆವರಣದಲ್ಲಿ ಗಿಡ ನೆಡುವ ಅಭಿಯಾನ
ಭಾರತ ಟೈಮ್ಸ್ ಸುದ್ದಿ :ಬೆಳಗಾವಿ :ಮುಚಂಡಿ: ಇಂದು (ಸೆಪ್ಟೆಂಬರ್ 3, 2026) ಮುಚಂಡಿ ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸರ್ವ ಲೋಕ್ ಸೇವಾ ಫೌಂಡೇಶನ್ ಬೆಳಗಾವಿ, ಸಿದ್ಧೇಶ್ವರ ದೇವಸ್ಥಾನದ ಟ್ರಸ್ಟ್ ಆಡಳಿತ ಮಂಡಳಿ ಹಾಗೂ ಮುಚಂಡಿ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಸಸಿ ನೆಡುವ ಅರ್ಥಪೂರ್ಣ ಸೇವಾ ಕಾರ್ಯಕ್ರಮ ಜರುಗಿತು. ದೇವಾಲಯದ…
ONLINE NEWS
2 ವಾರಗಳು ago
ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದ ಟಿಪ್ಪರ್: ಇಬ್ಬರು ಯುವಕರು ಸ್ಥಳದಲ್ಲೇ ಸಾವು!
ಭಾರತ ಟೈಮ್ಸ್ ಸುದ್ದಿ :ಘಟಪ್ರಭಾ: ಅತಿವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಟಿಪ್ಪರ್ ಲಾರಿಯೊಂದು ಮೋಟಾರ್ ಸೈಕಲ್ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಗನಕೇರಿಯಿಂದ ಹುಣಶ್ಯಾಳ ಪಿ.ಜಿ.ಗೆ ಸಾಗುವ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ನಾಗನೂರ ಕೆ.ಎಮ್. ನಿವಾಸಿ ವಿನಯ ವಿಜಯ ಹಿರೇಮಠ…





