ONLINE NEWS
    7 ಗಂಟೆಗಳು ago

    ಕೊಲ್ಲಾಪುರ, ಚಿಕ್ಕೋಡಿಯಲ್ಲಿ ಬೈಕ್ ಎಗರಿಸುತ್ತಿದ್ದ ಖದೀಮರು ಅಂಕಲಗಿ ಪೊಲೀಸ್ ಬಲೆಗೆ!

    ಭಾರತ ಟೈಮ್ಸ್ ಸುದ್ದಿ :ಅಂಕಲಗಿ: ಕಳವು ಪ್ರಕರಣಗಳ ಪತ್ತೆ ಕಾರ್ಯದಲ್ಲಿದ್ದ ಅಂಕಲಗಿ ಪೊಲೀಸ್ ಠಾಣೆಯ ಸಿಬ್ಬಂದಿ, ಇಬ್ಬರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರ ಬಳಿಯಿದ್ದ ₹2.60 ಲಕ್ಷ ಮೌಲ್ಯದ 5 ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ​ಪ್ರಕರಣದ ವಿವರ: ಅಂಕಲಗಿ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದಾಗ, ಅನುಮಾನಾಸ್ಪದ ರೀತಿಯಲ್ಲಿ ಮೋಟಾರ್‌ಸೈಕಲ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು…
    ONLINE NEWS
    7 ಗಂಟೆಗಳು ago

    ರಾಯಬಾಗ ಪೊಲೀಸರ ಭರ್ಜರಿ ಬೇಟೆ: 3 ಬೈಕ್ ಸಹಿತ ಮೂವರು ಆರೋಪಿಗಳು ವಶಕ್ಕೆ!

    ಭಾರತ ಟೈಮ್ಸ್ ಸುದ್ದಿ :​ರಾಯಬಾಗ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಬಾಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 97,000 ರೂಪಾಯಿ ಮೌಲ್ಯದ ಮೂರು (03) ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಪ್ರಕರಣದ ವಿವರ: ರಾಯಬಾಗ ಪೊಲೀಸ್ ಠಾಣೆಯ…
    ONLINE NEWS
    8 ಗಂಟೆಗಳು ago

    ಗಂಡನನ್ನೇ ಕೊಂದು ಕಬ್ಬಿನ ಗದ್ದೆಯಲ್ಲಿ ಹೂತುಹಾಕಿದ ಪತ್ನಿ: ಸಾಕ್ಷಿ ಸಮೇತ ಆರೋಪಿಗಳನ್ನು ಕಷ್ಟಪಟ್ಟು ಬಂಧಿಸಿದ ಖಡಕಲಾಟ ಪೋಲಿಸರು

    ಭಾರತ ಟೈಮ್ಸ್ ಸುದ್ದಿ :ಖಡಕಲಾಟ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ದೈಹಿಕವಾಗಿ ಹತ್ಯೆ ಮಾಡಿ, ಆತನ ಶವವನ್ನು ಜಮೀನಿನಲ್ಲಿ ಹೂತುಹಾಕಿ ಸಾಕ್ಷಿ ನಾಶಪಡಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಖಡಕಲಾಟ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಪ್ರಕರಣದ ವಿವರ: ಮೃತ ರಾಘು ಸಿದ್ದಪ್ಪ ಗಾವಡೆ (40, ವೃತ್ತಿಯಲ್ಲಿ ರೈತ ಹಾಗೂ ಕುರಿ…
    ONLINE NEWS
    10 ಗಂಟೆಗಳು ago

    ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಮುಗಿಸಿದ ಪತ್ನಿ – ಖಾಕಿ ಬಲೆಗೆ ಬಿದ್ದ ಕಿರಾತಕರು!

    ಭಾರತ ಟೈಮ್ಸ್ ಸುದ್ದಿ :ಅಥಣಿ: ಅಕ್ರಮ ಸಂಬಂಧಕ್ಕೆ ಅಡ್ಡವಾಗುತ್ತಿದ್ದಾನೆಂಬ ಕಾರಣಕ್ಕೆ ಪತಿಯನ್ನೇ ಭೀಕರವಾಗಿ ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಹೆಂಡತಿ ಹಾಗೂ ಆಕೆಯ ಪ್ರಿಯಕರನನ್ನು ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ. ​ಅಳೇಗಾಂವ ತಾಲೂಕಿನ ಚಂದ್ರಕಾಂತ ಸಂಗಪ್ಪ ಶಿವಪೂಜಿ (41) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ…
    ONLINE NEWS
    4 ದಿನಗಳು ago

    ಆಗಸ್ಟ್ 11 ರಂದು ಕಲಬುರಗಿ ಜಿಲ್ಲೆಯಾದ್ಯಂತ ಕ್ಷೌರದ ಸಲೂನ್‌ಗಳು ತೆರೆಯಲಿವೆ

    ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಶ್ರಾವಣ ಮಾಸದ ನಾಗರ ಅಮಾವಾಸ್ಯೆ ಪ್ರಯುಕ್ತ ದಿನಾಂಕ 11-08-2026 ಮಂಗಳವಾರ ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಹಡಪದ (ಕ್ಷೌರಿಕ) ಸಮಾಜ ಮತ್ತು ಸವಿತಾ ಸಮಾಜದ ಎಲ್ಲಾ ಹೇರ್ ಸಲೂನ್ ಹಾಗೂ ಕ್ಷೌರದ ಅಂಗಡಿಗಳು ಒಂದು ದಿನ ಮಾತ್ರ…
    ONLINE NEWS
    5 ದಿನಗಳು ago

    ಅಥಣಿ: ಸಿಇಐಆರ್ ಪೋರ್ಟಲ್ ಮೂಲಕ 57 ಕಳೆದುಹೋದ ಮೊಬೈಲ್‌ಗಳ ಪತ್ತೆ — ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸ್ ಇಲಾಖೆ!

    ಭಾರತ ಟೈಮ್ಸ್ ಸುದ್ದಿ :ಅಥಣಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾದಂತೆ ಫೋನ್‌ಗಳು ಕಳೆದುಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿಇಐಆರ್ (CEIR) ಪೋರ್ಟಲ್ ಉಚಿತ ತಂತ್ರಜ್ಞಾನದ ಮೂಲಕ ಸಾರ್ವಜನಿಕರ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ​ಬೆಳಗಾವಿ ಜಿಲ್ಲಾ ಪೊಲೀಸ್…
    ONLINE NEWS
    1 ವಾರ ago

    ಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಆರೋಪಿಗಳ ಬಂಧನ, 05 ದ್ವಿಚಕ್ರ ವಾಹನಗಳು ವಶ!

    ಭಾರತ ಟೈಮ್ಸ್ ಸುದ್ದಿ :​ಚಿಕ್ಕೋಡಿ / ನಿಪ್ಪಾಣಿ: ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ₹1,30,000/- ಮೌಲ್ಯದ 5 ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ​ಖಡಕಲಾಟ ನಿವಾಸಿಗಳಾದ ಸ್ವಪ್ನಲ್ ಅನೀಲ ಶಾರಬಿದ್ರೆ (27) ಹಾಗೂ ರೋಹಿತ…
    ONLINE NEWS
    1 ವಾರ ago

    ಅಥಣಿ ಪೊಲೀಸರ ಭರ್ಜರಿ ಬೇಟೆ: ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರು ಕೊನೆಗೂ ಅಂದರ್!

    ಭಾರತ ಟೈಮ್ಸ್ ಸುದ್ದಿ :ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಇಟ್ಟಂಗಿ ಬಟ್ಟಿಯ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ​ಬಂಧಿತರನ್ನು ಅಥಣಿ ತಾಲೂಕಿನ ಹುಲಗಬಾಲ ಗ್ರಾಮದ ಅಮಿತ ಮಧುಕರ ಕಾಂಬಳೆ ಹಾಗೂ ಶಿರೂರ ಗ್ರಾಮದ ಅವಿನಾಶ ಬಾಬಾಸಾಹೇಬ ಖಂಡೇಕರ…

    Political News

    Breaking News

    Back to top button