ONLINE NEWS
1 ಗಂಟೆ ago
ಆಗಸ್ಟ್ 11 ರಂದು ಕಲಬುರಗಿ ಜಿಲ್ಲೆಯಾದ್ಯಂತ ಕ್ಷೌರದ ಸಲೂನ್ಗಳು ತೆರೆಯಲಿವೆ
ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಶ್ರಾವಣ ಮಾಸದ ನಾಗರ ಅಮಾವಾಸ್ಯೆ ಪ್ರಯುಕ್ತ ದಿನಾಂಕ 11-08-2026 ಮಂಗಳವಾರ ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಹಡಪದ (ಕ್ಷೌರಿಕ) ಸಮಾಜ ಮತ್ತು ಸವಿತಾ ಸಮಾಜದ ಎಲ್ಲಾ ಹೇರ್ ಸಲೂನ್ ಹಾಗೂ ಕ್ಷೌರದ ಅಂಗಡಿಗಳು ಒಂದು ದಿನ ಮಾತ್ರ…
ONLINE NEWS
1 ದಿನ ago
ಅಥಣಿ: ಸಿಇಐಆರ್ ಪೋರ್ಟಲ್ ಮೂಲಕ 57 ಕಳೆದುಹೋದ ಮೊಬೈಲ್ಗಳ ಪತ್ತೆ — ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸ್ ಇಲಾಖೆ!
ಭಾರತ ಟೈಮ್ಸ್ ಸುದ್ದಿ :ಅಥಣಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾದಂತೆ ಫೋನ್ಗಳು ಕಳೆದುಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿಇಐಆರ್ (CEIR) ಪೋರ್ಟಲ್ ಉಚಿತ ತಂತ್ರಜ್ಞಾನದ ಮೂಲಕ ಸಾರ್ವಜನಿಕರ ಕಳೆದುಹೋದ ಮೊಬೈಲ್ಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್…
ONLINE NEWS
5 ದಿನಗಳು ago
ಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಆರೋಪಿಗಳ ಬಂಧನ, 05 ದ್ವಿಚಕ್ರ ವಾಹನಗಳು ವಶ!
ಭಾರತ ಟೈಮ್ಸ್ ಸುದ್ದಿ :ಚಿಕ್ಕೋಡಿ / ನಿಪ್ಪಾಣಿ: ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ₹1,30,000/- ಮೌಲ್ಯದ 5 ಮೋಟರ್ ಸೈಕಲ್ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಖಡಕಲಾಟ ನಿವಾಸಿಗಳಾದ ಸ್ವಪ್ನಲ್ ಅನೀಲ ಶಾರಬಿದ್ರೆ (27) ಹಾಗೂ ರೋಹಿತ…
ONLINE NEWS
5 ದಿನಗಳು ago
ಅಥಣಿ ಪೊಲೀಸರ ಭರ್ಜರಿ ಬೇಟೆ: ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರು ಕೊನೆಗೂ ಅಂದರ್!
ಭಾರತ ಟೈಮ್ಸ್ ಸುದ್ದಿ :ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಇಟ್ಟಂಗಿ ಬಟ್ಟಿಯ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅಥಣಿ ತಾಲೂಕಿನ ಹುಲಗಬಾಲ ಗ್ರಾಮದ ಅಮಿತ ಮಧುಕರ ಕಾಂಬಳೆ ಹಾಗೂ ಶಿರೂರ ಗ್ರಾಮದ ಅವಿನಾಶ ಬಾಬಾಸಾಹೇಬ ಖಂಡೇಕರ…
ONLINE NEWS
1 ವಾರ ago
ವೈಚಾರಿಕ ಶರಣ ಹಡಪದ ಅಪ್ಪಣ್ಣ: ಇಂದು ಕಡ್ಲಿಗರ ಹುಣ್ಣುಮೆ ಗುರುಪೂರ್ಣಿಮಾ ದಿನದಂದು ಜಯಂತಿ
ಭಾರತ ಟೈಮ್ಸ್ ಸುದ್ದಿ :ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮ ವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ, ಅವಮಾನಕ್ಕೊಳಗಾಗಿದ್ದ ಕಷ್ಟ ಸಹಿಷ್ಣುಗಳು. ಶ್ರಮಜೀವಿಗಳೆಲ್ಲರೂ ಒಂದಾಗಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಾತಿ, ವರ್ಣ, ವರ್ಗ, ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ…
ONLINE NEWS
2 ವಾರಗಳು ago
ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಭೇದಿಸಿದ ಅಥಣಿ ಪೋಲಿಸರು: ಮಹಿಳೆಯರ ರಕ್ಷಣೆ
ಭಾರತ ಟೈಮ್ಸ್ ಸುದ್ದಿ :ಅಥಣಿ: ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಅಥಣಿ ವೃತ್ತ ಪೋಲಿಸರು ಯಶಸ್ವಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ 27-07-2026 ರಂದು ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಕೆ. ರಾಮರಾಜನ್…
ONLINE NEWS
2 ವಾರಗಳು ago
ಸಾರ್ವಜನಿಕ ರಸ್ತೆಯಲ್ಲಿ ಹಿಟ್ ಆಂಡ್ ರನ್: ಬೈಕ್ ಸವಾರ ಸ್ಥಳದಲ್ಲೇ ದಾರುಣ ಸಾವು!
ಭಾರತ ಟೈಮ್ಸ್ ಸುದ್ದಿ ಐಗಳಿ: ಬನ್ನೂರ-ಕಕಮರಿ ಸಾರ್ವಜನಿಕ ರಸ್ತೆಯಲ್ಲಿ ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜುಲೈ 27ರಂದು ರಾತ್ರಿ ಸುಮಾರು 8:00 ಗಂಟೆಗೆ ಸಂಭವಿಸಿದೆ. ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂದೂರ ಗ್ರಾಮದ ನಿವಾಸಿ ಮಾರುತಿ ಪ್ರಹ್ಲಾದ ಕಾಂಬಳೆ…
ONLINE NEWS
2 ವಾರಗಳು ago
ಬಸವಣ್ಣನವರ ನಂಬಿಕೆಯ ಸಾರಥಿ ಹಡಪದ ಅಪ್ಪಣ್ಣ ನಡೆ-ನುಡಿ ಒಂದಾಗಿಸಿದ ಮಹಾಯೋಗಿ
ಭಾರತ ಟೈಮ್ಸ್ ಸುದ್ದಿ :ಜುಲೈ 29 ರಂದು ನಿಜಸುಖಿ ಹಡಪದ ಅಪ್ಪಣ್ಣ ನವರ 892ನೇ ಜಯಂತಿ ವಿಶೇಷ ಲೇಖನ* ಭಗವಂತ ಶಿಕ್ಷಕರು ಕಿರಣಗಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಕಾರ್ಯಾಧ್ಯಕ್ಷರು “ಸರ್ವೇಜನ ಸುಖಿನೋ ಭವಂತು” ಎಂಬ ತತ್ವವಿದ್ದ ಕಾಲದಲ್ಲಿ, “ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ” ತತ್ವವು ೧೨ನೇ ಶತಮಾನದ ಬಸವಣ್ಣನವರ…





