ONLINE NEWS
16 ಗಂಟೆಗಳು ago
ಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಆರೋಪಿಗಳ ಬಂಧನ, 05 ದ್ವಿಚಕ್ರ ವಾಹನಗಳು ವಶ!
ಭಾರತ ಟೈಮ್ಸ್ ಸುದ್ದಿ :ಚಿಕ್ಕೋಡಿ / ನಿಪ್ಪಾಣಿ: ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ₹1,30,000/- ಮೌಲ್ಯದ 5 ಮೋಟರ್ ಸೈಕಲ್ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಖಡಕಲಾಟ ನಿವಾಸಿಗಳಾದ ಸ್ವಪ್ನಲ್ ಅನೀಲ ಶಾರಬಿದ್ರೆ (27) ಹಾಗೂ ರೋಹಿತ…
ONLINE NEWS
1 ದಿನ ago
ಅಥಣಿ ಪೊಲೀಸರ ಭರ್ಜರಿ ಬೇಟೆ: ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರು ಕೊನೆಗೂ ಅಂದರ್!
ಭಾರತ ಟೈಮ್ಸ್ ಸುದ್ದಿ :ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಇಟ್ಟಂಗಿ ಬಟ್ಟಿಯ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅಥಣಿ ತಾಲೂಕಿನ ಹುಲಗಬಾಲ ಗ್ರಾಮದ ಅಮಿತ ಮಧುಕರ ಕಾಂಬಳೆ ಹಾಗೂ ಶಿರೂರ ಗ್ರಾಮದ ಅವಿನಾಶ ಬಾಬಾಸಾಹೇಬ ಖಂಡೇಕರ…
ONLINE NEWS
6 ದಿನಗಳು ago
ವೈಚಾರಿಕ ಶರಣ ಹಡಪದ ಅಪ್ಪಣ್ಣ: ಇಂದು ಕಡ್ಲಿಗರ ಹುಣ್ಣುಮೆ ಗುರುಪೂರ್ಣಿಮಾ ದಿನದಂದು ಜಯಂತಿ
ಭಾರತ ಟೈಮ್ಸ್ ಸುದ್ದಿ :ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮ ವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ, ಅವಮಾನಕ್ಕೊಳಗಾಗಿದ್ದ ಕಷ್ಟ ಸಹಿಷ್ಣುಗಳು. ಶ್ರಮಜೀವಿಗಳೆಲ್ಲರೂ ಒಂದಾಗಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಾತಿ, ವರ್ಣ, ವರ್ಗ, ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ…
ONLINE NEWS
1 ವಾರ ago
ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಭೇದಿಸಿದ ಅಥಣಿ ಪೋಲಿಸರು: ಮಹಿಳೆಯರ ರಕ್ಷಣೆ
ಭಾರತ ಟೈಮ್ಸ್ ಸುದ್ದಿ :ಅಥಣಿ: ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಅಥಣಿ ವೃತ್ತ ಪೋಲಿಸರು ಯಶಸ್ವಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ 27-07-2026 ರಂದು ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಕೆ. ರಾಮರಾಜನ್…
ONLINE NEWS
1 ವಾರ ago
ಸಾರ್ವಜನಿಕ ರಸ್ತೆಯಲ್ಲಿ ಹಿಟ್ ಆಂಡ್ ರನ್: ಬೈಕ್ ಸವಾರ ಸ್ಥಳದಲ್ಲೇ ದಾರುಣ ಸಾವು!
ಭಾರತ ಟೈಮ್ಸ್ ಸುದ್ದಿ ಐಗಳಿ: ಬನ್ನೂರ-ಕಕಮರಿ ಸಾರ್ವಜನಿಕ ರಸ್ತೆಯಲ್ಲಿ ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜುಲೈ 27ರಂದು ರಾತ್ರಿ ಸುಮಾರು 8:00 ಗಂಟೆಗೆ ಸಂಭವಿಸಿದೆ. ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂದೂರ ಗ್ರಾಮದ ನಿವಾಸಿ ಮಾರುತಿ ಪ್ರಹ್ಲಾದ ಕಾಂಬಳೆ…
ONLINE NEWS
1 ವಾರ ago
ಬಸವಣ್ಣನವರ ನಂಬಿಕೆಯ ಸಾರಥಿ ಹಡಪದ ಅಪ್ಪಣ್ಣ ನಡೆ-ನುಡಿ ಒಂದಾಗಿಸಿದ ಮಹಾಯೋಗಿ
ಭಾರತ ಟೈಮ್ಸ್ ಸುದ್ದಿ :ಜುಲೈ 29 ರಂದು ನಿಜಸುಖಿ ಹಡಪದ ಅಪ್ಪಣ್ಣ ನವರ 892ನೇ ಜಯಂತಿ ವಿಶೇಷ ಲೇಖನ* ಭಗವಂತ ಶಿಕ್ಷಕರು ಕಿರಣಗಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಕಾರ್ಯಾಧ್ಯಕ್ಷರು “ಸರ್ವೇಜನ ಸುಖಿನೋ ಭವಂತು” ಎಂಬ ತತ್ವವಿದ್ದ ಕಾಲದಲ್ಲಿ, “ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ” ತತ್ವವು ೧೨ನೇ ಶತಮಾನದ ಬಸವಣ್ಣನವರ…
ONLINE NEWS
1 ವಾರ ago
ಕಡ್ಲಿಗರ ಹುಣ್ಣುಮೆ ದಿನದಂದು ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ ೮೯೨ನೇ ಜಯಂತಿ ಆಚರಣೆ
ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಹಡಪದ (ಕ್ಷೌರಿಕ) ಸಮಾಜದ ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ೮೯೨ನೇ ಜಯಂತ್ಯೋತ್ಸವ ಕಾರ್ಯಕ್ರಮವು ಜುಲೈ 29ರಂದು ಕಡ್ಲಿಗರ ಹುಣ್ಣುಮೆ (ಗುರು ಪೂರ್ಣಿಮೆ) ದಿನದಂದು, ಬುಧವಾರ ಬೆಳಿಗ್ಗೆ 11:30ಕ್ಕೆ ನಗರದ ಡಾ.…
ONLINE NEWS
2 ವಾರಗಳು ago
ಕಲಬುರಗಿ ಜಿಲ್ಲೆಯ ಬಸವ ಸಮಿತಿಯಿಂದ ನಿಜಸುಖಿ ಹಡಪದ ಅಪ್ಪಣ್ಣನವರ ೯೦೯ನೇ ಅರಿವಿನ ಮನೆ ದತ್ತಿ ಉಪನ್ಯಾಸ ಯಶಸ್ವಿ
ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಕಲಬುರಗಿ ಜಿಲ್ಲೆಯ ಬಸವ ಸಮಿತಿಯ ವತಿಯಿಂದ ಜಯನಗರದ ಅನುಭವ ಮಂಟಪದ ವಿಶ್ವನಾಥರೆಡ್ಡಿ ಮುದ್ನಾಳ ವೇದಿಕೆಯಲ್ಲಿ ವಚನ ಆಷಾಢ–೨೦೨೬ರ ಅಂಗವಾಗಿ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ೯೦೯ನೇ ಅರಿವಿನ ಮನೆ ದತ್ತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಅನುಭಾವಿಗಳು ಹಾಗೂ ಪ್ರವಚನಯೋಗಿಗಳಾದ ಪೂಜ್ಯ…





